ವಾಸ್ತು ತಜ್ಞ ಡಾ. ಮಂಜುನಾಥ್ ಕುರುಗೋಡು ಅವರಿಗೆ ಗದಗ್ ಬೆಟಗೇರಿಯಲ್ಲಿ ಕುರುಹಿನ ಸಮಾಜದಿಂದ ಆತ್ಮೀಯ ಸನ್ಮಾನ,,,,

ವಾಸ್ತು ತಜ್ಞ ಡಾ. ಮಂಜುನಾಥ್ ಕುರುಗೋಡು ಅವರಿಗೆ ಗದಗ್ ಬೆಟಗೇರಿಯಲ್ಲಿ ಕುರುಹಿನ ಸಮಾಜದಿಂದ ಆತ್ಮೀಯ ಸನ್ಮಾನ,,,,

ಶ್ರೀ ಶ್ರೀ ಶ್ರೀ ಶ್ರೀ ಶ್ರೀ 1008 ನಾಲ್ಮಡಿ ನೀಲಕಂಠ ಪಟ್ಟದಾರ್ಯ್ಯಾ ಮಹಾಸ್ವಾಮಿಗಳು ಗದಗ ಬೆಟಗೇರಿ ಪರಮಪೂಜ್ಯರ ಸಾನಿಧ್ಯದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ವಾಸ್ತು ತಜ್ಞರಾದ ಡಾಕ್ಟರ್ ಮಂಜುನಾಥ್ ಕುರುಗೋಡು ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿ ಶುಭ ಆಶೀರ್ವಾದ ಮಾಡಿದರು ವಾಸ್ತು ಕ್ಷೇತ್ರದಲ್ಲಿ ಡಾಕ್ಟರ್ ಮಂಜುನಾಥ್ ಕುರುಗೋಡು ಅವರು ಮಾಡಿರುವ ಸಾಧನೆ ಕುರುಹೀನ ಶೆಟ್ಟಿ ಸಮಾಜಕ್ಕೆ ಹೆಮ್ಮೆಯ ಸಂಗತಿ ಆಗಿದೆ ಎಂದು ಪರಮಪೂಜ್ಯರು ತಮ್ಮ ಶುಭ ಆಶೀರ್ವಾದದಲ್ಲಿ ತಿಳಿಸಿದರು ಸನ್ಮಾನ ಕಾರ್ಯಕ್ರಮದಲ್ಲಿ ಬೆಟಗೇರಿಯ ಕುರುಹಿನ ಶೆಟ್ಟಿ ಸಮಾಜದ ಗಣ್ಯಮಾನ್ಯರು ದೈವ ದವರು ಯಜಮಾನರು ಇಂಜಿನಿಯರ್ ಎಂ ಸಿ ಐಲಿ, ದೇವೇಂದ್ರಪ್ಪ ಗೋಟೂರು ಬಸಪ್ಪ ಯಜಮಾನರು ಕೊಪ್ಪಳ ಸಿದ್ದಲಿಂಗಯ್ಯ ಕಿನ್ನಾಳ ಮಠ ಹಾಗೂ ಹಿರಿಯ ಪತ್ರಕರ್ತರಾಗಿರುವ ಗಂಗಾವತಿಯ, ಪಿ ದಶರಥ ಅವರುಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *