ವೈದ್ಯಕೀಯ ಕ್ಷೇತ್ರದಲ್ಲಿ ಉತ್ತೀರ್ಣರಾಗಿರುವ ಡಾ. ಧನುಷ್ ಅವರಿಗೆ ವಾಸ್ತುತಜ್ಞ ಡಾ. ಎಂ.ಬಿ.ಕೆ ಗುರೂಜಿಯವರಿಂದ ಅಭಿನಂದನೆ ….

ವೈದ್ಯಕೀಯ ಕ್ಷೇತ್ರದಲ್ಲಿ ಉತ್ತೀರ್ಣರಾಗಿರುವ ಡಾ. ಧನುಷ್ ಅವರಿಗೆ ವಾಸ್ತುತಜ್ಞ ಡಾ. ಎಂ.ಬಿ.ಕೆ .ಗುರೂಜಿಯವರಿಂದ ಅಭಿನಂದನೆ ….

ಗಂಗಾವತಿ ನಗರದ ಕುರುಹಿನ ಶೆಟ್ಟಿ ಸಮಾಜದ ಹಿರಿಯರಾದ ದಿ|| ರಿಂದಮ್ಮ ಮತ್ತು ದಿ|| ಬಸಣ್ಣ ಕುಣಚಿಗಿ ಇವರ ಮೊಮ್ಮಗ ಡಾಕ್ಟರ್ ಧನುಷ್ MBBS, MS, MCH (ಪೇಡಿಯಾಟ್ರಿಕ್ ಸರ್ಜರಿ, ಮೌಲಾನಾ ಆಜಾದ್ ಮೆಡಿಕಲ್ ಕಾಲೆಜ್, ದೆಹಲಿಯಲ್ಲಿ) ಉತ್ತೀರ್ಣರಾಗಿದ್ದಾರೆ. ಶ್ರೀಮತಿ ಭಾರತಿ ಮತ್ತು ಶ್ರೀ ರಾಜಶೇಖರ ಕುಣಚಿಗಿ ಇವರ ದ್ವಿತೀಯ ಪುತ್ರರಾದ ಡಾ|| ಧನುಷ್ ಅವರಿಗೆ ಕುರುಹಿನ ಶೆಟ್ಟಿ ಸಮಾಜದ ಗುರುಹಿರಿಯರು, ಕುಟುಂಬದವರು ಮತ್ತು ಬಂಧುಮಿತ್ರರು ಶುಭಾಶಯಗಳೊಂದಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಡಾ. ಧನುಷ್ ಅವರಿಗೆ ವಾಸ್ತುತಜ್ಞರಾಗಿರುವ ಡಾ,MBk, ಗುರೂಜಿಯವರು ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *